ಬದುಕಿನಡೆಗಿನ ಪ್ರಶ್ನೆಗಳಿಗೆ ಕೊನೆಯೆಂಬುದಿಲ್ಲ.ಹುಡುಕಾಟವೆಂಬುದಿಲ್ಲಿ ನಿರಂತರ....ಮನದ ಮೂಲೆಯಲ್ಲಿ ಧುತ್ತನೆ ಏಳುವ ದ್ವಂದ್ವಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿ ಬದುಕಿನ ಆಮೂಲ್ಯ ಘಳಿಗೆಗಳು ಕೈಜಾರಿ ಹೋಗಿರುತ್ತವೆ. ಇಲ್ಲಿ ಏನಿದ್ದರು ಭಾವ ರೂಪಕ್ಕಿಂತ ಭಾಹ್ಯ ರೂಪಕ್ಕೆ ಪ್ರಾಶಸ್ತ್ಯ. ತೀರಾ ಆಳಕ್ಕಿಳಿದು ಯಾವುದನ್ನು ನೋಡಬಾರದು. ಇಲ್ಲಿ ನಾನು ಬದುಕಿನೆಡೆಗಿನ ಜಿಗುಪ್ಸೆಯಿಂದ ಈ ಸಾಲುಗಳನ್ನು ಬರೆದಿಲ್ಲ. ಒಂದು ಕೌತುಕ ನನ್ನನ್ನು ಈ ಪ್ರಶ್ನೆಗಳು ಹುಟ್ಟುವಂತೆ ಮಾಡಿವೆ. ಇಲ್ಲಿ ಆ ಬೆರಗನ್ನು ಬಿಡಿಸಿಡುವ ಪ್ರಯತ್ನ ಜಾರಿ. ನೀವು ಕೈ ಜೊಡಿಸಿ.............
No comments:
Post a Comment